top of page
ಶೈಕ್ಷಣಿಕ, ಮಾಧ್ಯಮ ಮತ್ತು ವೃತ್ತಿ ಅನುಭವ

ಶೈಕ್ಷಣಿಕ ಮಾಧ್ಯಮ

  1. ಅಂಬೇಡ್ಕರ್ ಪದವಿ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪನ 1984-87

  2. ಸ್ನಾತಕೋತ್ತರ ಕೇಂದ್ರ, ಚನ್ನಪಟ್ಟಣ ಕನ್ನಡ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾಗಿ ಅಧ್ಯಾಪನ – 1999-2000

  3. ಕಳೆದ 25 ವರ್ಷಗಳಿಂದ ಆಕಾಶವಾಣಿಯ ಬೆಂಗಳೂರು, ಭದ್ರಾವತಿ, ಹಾಸನ, ಶಿವಮೊಗ್ಗ, ಗುಲ್ಬರ್ಗ ಕೇಂದ್ರಗಳಿಂದ ಭಾಷಣಗಳು, ಚರ್ಚೆಯಲ್ಲಿ ಪಾಲ್ಗೊಳ್ಳುವಿಕೆ.

  4. ದೂರದರ್ಶನ ಕೇಂದ್ರ, ಬೆಂಗಳೂರು ಹಾಗೂ ಖಾಸಗಿ ಚಾನಲ್ ಗಳಾದ ಉದಯ, ಈ-ಟಿವಿ, ಸಿಟಿ ಚಾನಲ್ ಗಳ ಅನೇಕ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುವಿಕೆ.

  5. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಜನವಾಹಿನಿ, ಹೊಸತು, ಭಾವನ ಮುಂತಾದ ಪತ್ರಿಗಳಲ್ಲಿ ಲೇಖನಗಳ ಪ್ರಕಟಣೆ.

                           

ವೃತ್ತಿ ಅನುಭವ

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿ ಜೂನ್ 1979 ರಲ್ಲಿ ಸೇರ್ಪಡೆ. ಸ್ವಯಂ ನಿವೃತ್ತಿ ಮಾರ್ಚ 2001.

  2. ರಾಜ್ಯ ಸಹ ಕಾರ್ಯದರ್ಶಿ, ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ನೌಕರರ ಸಂಘ 1994-2000

  3. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಸಮಾವೇಶಗಳಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳುವಿಕೆ ಪುಣೆ 1997, ಪುರಿ – 2000

bottom of page