top of page

ಸಂಪಾದಿತ ಕೃತಿಗಳು
-
ಅಂಬೇಡ್ಕರ್ ಕವಿತೆಗಳು
ಅಂಬೇಡ್ಕರ್ ಅವರನ್ನು ಕುರಿತಂತೆ ಪ್ರಸಿದ್ಧ ಲೇಖಕರು ಬರೆದ ಕವಿತೆಗಳ ಸಂಕಲನ – ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ.
-
ದಲಿತ ಕಥೆಗಳು
ದಲಿತ ಲೇಖಕರು ಬರೆದಿರುವ ಮುಖ್ಯಕಥೆಗಳನ್ನು ಸಾಹಿತ್ಯ ಅಕಾಡೆಮಿಗಾಗಿ ಸಂಪಾದಿಸಲಾಗಿದೆ.
-
ಕೆಳವರ್ಗದ ವಚನಾಕರರು
12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗಾಗಿ ಜನಚಳವಳಿ ಕಟ್ಟಿದ ಕೆಳರ್ವಗದ ಶರಣರ ವಚನಗಳ ಸಂಕಲನ ಕರ್ನಾಟಕ
ಸಾಹಿತ್ಯ ಅಕಾಡೆಮಿಗಾಗಿ ಸಂಪಾದಿತ ಕೃತಿ.
-
ರಂಗಭೂಮಿ ಅಂತರಂಗ – ಸಿ.ಜಿ.ಕೆ.
ಕನ್ನಡ ರಂಗಭೂಮಿಯ ವಿಶಿಷ್ಟ ಪ್ರತಿಭೆಯ ರಂಗ ನಿರ್ದೇಶಕ ಶ್ರೀ.ಸಿ.ಜಿ.ಕೃಷ್ಣ ಸ್ವಾಮಿಯವರ ವ್ಯಕ್ತಿತ್ವ, ಸಾಧನೆಯ ಕುರಿತು ಕೃತಿ.
-
ಕನ್ನಡ ದಲಿತ ಸಾಹಿತ್ಯ
ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ
-
ಸುರ್ವಣ ಸಂಚಯ
ಆಧುನಿಕ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವಿತೆಗಳ (ಪ್ರಾರಂಭದಿಂದ ಈವರೆಗಿನ) ಸಂಕಲನ.
-
ಬಾಬು ಜಗಜೀವನರಾಮ್ ಅವರ ಸಮಗ್ರ ಕೃತಿಗಳ ಪ್ರಕಟಣಾ ಸಮಿತಿಯ ಅಧ್ಯಕ್ಷತೆ – ಕನ್ನಡ ಸಂಸ್ಕೃತಿ ಇಲಾಖೆಯಿಂದ ಯೋಜನೆ.
bottom of page